17ನೇ ಕ್ಲೀನ್ ಕಿನಾರ ಸ್ವಚ್ಛತಾ ಕಾರ್ಯಕ್ರಮವು ಸನ್ಯಾಸಿ ಬಲೆ ಗುಜ್ಜಾಡಿಯಲ್ಲಿ ಕೇಸರಿ ದಳದ ವತಿಯಿಂದ ನಡೆಯಿತು. ಮಾನ್ಯ ಶಾಸಕರಾದ ಗುರುರಾಜ ಗಂಟಿಹೊಳೆಯವರು ಭಾಗವಹಿಸಿದರು. ಇಂದಿನ ಕಾರ್ಯಕ್ರಮದಲ್ಲಿ ಜಾಗೃತ ಗೆಳೆಯರ ಬಳಗ, ಪಾಂಚಜನ್ಯ ಕ್ರೀಡಾ ಸಂಘ, ಶ್ರೀನಿಧಿ ಭಜನಾ ಮಂಡಳಿಯ ಸದಸ್ಯರೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಈ ಅಭಿಯಾನಕ್ಕೆ ಸಹಕರಿಸಿದರು.
Samruddha Byndoor > News & Events > 17ನೇ ಕ್ಲೀನ್ ಕಿನಾರ ಸ್ವಚ್ಛತಾ ಕಾರ್ಯಕ್ರಮದಲ್ಲಿ ಶಾಸಕರಾದ ಗುರುರಾಜ ಗಂಟಿಹೊಳೆ